18 ಚಿನ್ನದ ಪದಕ ಪಡೆದ ವಿಟಿಯು ವಿದ್ಯಾರ್ಥಿ ಮುರಳಿ

ಬೆಳಗಾವಿ; ವಿಟಿಯು ಘಟಿಕೋತ್ಸವದಲ್ಲಿ ಬೆಂಗಳೂರಿನ ವಿದ್ಯಾರ್ಥಿ ಎಸ್‌.ಮುರಳಿ 18 ಚಿನ್ನದ ಪದಕ ಪಡೆದುಕೊಂಡು ಗಮನ ಸೆಳೆದಿದ್ದಾರೆ. ಬೆಂಗಳೂರಿನ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ವಿದ್ಯಾರ್ಥಿಯಾಗಿರುವ

Read more

ಕಳೆದುಹೋದ ಮೊಬೈಲ್ ಪತ್ತೆಗೆ ಗದಗ ಪೊಲೀಸರಿಂದ ವಿನೂತನ ತಂತ್ರಜ್ಞಾನ

ಗದಗ; ಮೊಬೈಲ್ ಕಳೆದು ಹೊದ್ರೆ ಚಿಂತೆ ಮಾಡಬೇಡಿ, ಮೊಬೈಲ್ ಪತ್ತೆಗೆ ಗದಗ ಪೊಲೀಸರು ವಿನೂತನ ತಂತ್ರಜ್ಞಾನ ಪ್ರಾರಂಭಿಸಿದ್ದಾರೆ. ಕಳೆದು ಹೋದ ಮೊಬೈಲ್ ಪತ್ತೆಗೆ ಬೆರಳ ತುದಿಯಲ್ಲೆ ದೂರು

Read more

ಗೂಗಲ್‌ನಲ್ಲಿ ಪರಿಣಾಮಕಾರಿಯಾಗಿ ಹುಡುಕುವುದು ಹೇಗೆ..?

Google ನಲ್ಲಿ ಪರಿಣಾಮಕಾರಿಯಾಗಿ ಹುಡುಕಲು ಕೆಲವು ಸಲಹೆಗಳು ಇಲ್ಲಿವೆ: ೧. ನಿರ್ದಿಷ್ಟ ಕೀವರ್ಡ್‌ಗಳನ್ನು ಬಳಸಿ: ನೀವು ಹುಡುಕುತ್ತಿರುವುದನ್ನು ಉತ್ತಮವಾಗಿ ವಿವರಿಸುವ ನಿರ್ದಿಷ್ಟ ಮತ್ತು ಸಂಬಂಧಿತ ಕೀವರ್ಡ್‌ಗಳನ್ನು ಬಳಸಿ.

Read more

ವಿಶ್ವದ ಅತಿದೊಡ್ಡ ಕಾರ್ಗೋ ವಿಮಾನ ಹೈದರಾಬಾದ್‌ನಲ್ಲಿ ಲ್ಯಾಂಡಿಂಗ್‌

ಹೈದರಾಬಾದ್;‌ ಇತ್ತೀಚೆಗೆ ವಿಶ್ವದ ಅತಿದೊಡ್ಡ ವಿಮಾನ ಬೆಂಗಳೂರಿಗೆ ಆಗಮಿಸಿತ್ತು. ಇದೀಗ ಹೈದರಾಬಾದ್‌ಗೆ ವಿಶ್ವದ ಅತಿದೊಡ್ಡ ಕಾರ್ಗೋ ವಿಮಾನ ಬಂದಿಳಿದಿದೆ. ಹೀಗಾಗಿ ನಿನ್ನೆ ಹೈದರಾಬಾದ್‌ ವಿಮಾನ ನಿಲ್ದಾಣಕ್ಕೆ ಹೊಸ

Read more

ಕಂಪ್ಯೂಟರ್‌ ಮಾರಾಟ ಕುಸಿತ ಹಿನ್ನೆಲೆ; 6 ಸಾವಿರ ಉದ್ಯೋಗಿಗಳನ್ನು ತೆಗೆಯಲು HP ನಿರ್ಧಾರ

ನವದೆಹಲಿ; ಟೆಕ್‌ ಕಂಪನಿಗಳಲ್ಲಿ ಉದ್ಯೋಗ ಕಡಿತ ಆರಂಭವಾಗಿದ್ದು, ಇದು ಇನ್ನಷ್ಟು ಕಂಪನಿಗಳಿಗೆ ವಿಸ್ತರಿಸುತ್ತಾ ಹೋಗುತ್ತಿದೆ. ಕಂಪ್ಯೂಟರ್‌ ಮಾರಾಟದಲ್ಲಿ ಕುಸಿತ ಉಂಟಾಗಿರೋದ್ರಿಂದ ಎಚ್‌ಪಿ ಕಂಪನಿ 6,000 ನೌಕರರನ್ನು ವಜಾ

Read more

ಬೆಂಗಳೂರಿನಲ್ಲಿ ಇಂದಿನಿಂದ ತಂತ್ರಜ್ಞಾನ ಶೃಂಗಸಭೆ; ಮೋದಿ ವರ್ಚುಯಲ್‌ ಚಾಲನೆ

ಬೆಂಗಳೂರು; ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದಿನಿಂದ ತಂತ್ರಜ್ಞಾನ ಶೃಂಗಸಭೆ ನಡೆಯುತ್ತಿದೆ. ಇದು 25ನೇ ವರ್ಷದ ಸಮಾವೇಶವಾಗಿದ್ದು, ಮೂರು ದಿನಗಳ ಈ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆನ್‌ಲೈನ್‌

Read more

ಇಂದು ರಾಹುಗ್ರಸ್ತ ಚಂದ್ರಗ್ರಹಣ; ಕೆಂಪಾಗಿ ಕಾಣಲಿದ್ದಾನೆ ಚಂದಿರ

ಬೆಂಗಳೂರು; ಇಂದು ಸಂಜೆ ರಾಹುಗ್ರಸ್ತ ಚಂದ್ರಗ್ರಹಣ ಸಂಭವಿಸಲಿದ್ದು, ವರ್ಷದ ಕೊನೆಯ ಗ್ರಹಣದ ಬಗ್ಗೆ ಎಲ್ಲರಲ್ಲೂ ಕುತೂಹಲ ಶುರುವಾಗಿದೆ. ಈ ಚಂದ್ರ ಗ್ರಹಣವನ್ನು ರಕ್ತ ಚಂದ್ರ ಗ್ರಹಣ ಅಂತ

Read more

ಇಂದಿನಿಂದ ಹೂಡಿಕೆದಾರರ ಸಮಾವೇಶ; ಹೂಡಿಕೆದಾರರಿಗೆ ರೆಡ್‌ಕಾರ್ಪೆಟ್‌ – ಮೋದಿ

ಬೆಂಗಳೂರು; ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದಿನಿಂದ ಹೂಡಿಕೆದಾರರ ಸಮಾವೇಶ ನಡೆಯುತ್ತಿದೆ. ಪ್ರಧಾನಿ ಮೋದಿಯವರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಇನ್ವೆಸ್ಟ್‌ ಕರ್ನಾಟಕ-೨೦೨೨ಗೆ ಚಾಲನೆ ನೀಡಿದರು. ಅನಂತರ ಮಾತನಾಡಿದ ಅವರು,

Read more

ಕೊನೆಗೂ ಸರಿಹೋಯ್ತು ವಾಟ್ಸಾಪ್‌; ಗ್ರಾಹಕರು ನಿರಾಳ

ಬೆಂಗಳೂರು; ಕೊನೆಗೂ ವಾಟ್ಸಾಪ್‌ ಸೇವೆಗಳು ಪುನಾರಂಭವಾಗಿವೆ. ಸರ್ವರ್‌ ಸಮಸ್ಯೆಯಿಂದಾಗಿ ವಿಶ್ವದಾದ್ಯಂತ ವಾಟ್ಸಾಪ್‌ ನಲ್ಲಿ ಮೆಸೇಜ್‌ ಕಳುಹಿಸಲು, ಸ್ವೀಕರಿಸಲು ಆಗುತ್ತಿರಲಿಲ್ಲ. ಎರಡು ಗಂಟೆಗಳ ನಂತರ ಈಗ ವಾಟ್ಸಾಪ್‌ ಸಹಜವಾಗಿ

Read more

ವಾಟ್ಸಾಪ್‌ಗೂ ಹಿಡಿಯಿತಾ ಗ್ರಹಣ..?; ಮಧ್ಯಾಹ್ನದಿಂದ ವಾಟ್ಸಾಪ್‌ ವ್ಯವಹಾರ ಬಂದ್‌

ಬೆಂಗಳೂರು; ಗ್ರಹಣದ ದಿನ ವಾಟ್ಸಾಪ್‌ಗೂ ಗ್ರಹಣ ಹಿಡಿದಿದೆ. ದೇಶದಾದ್ಯಂತ ವಾಟ್ಸಾಪ್‌ ಮೂಲಕ ಸಂದೇಶ ರವಾನಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗದೆ ಬಳಕೆದಾರರು ಪರದಾಟ ನಡೆಸುತ್ತಿದ್ದಾರೆ. ಇಂದು ಮಧ್ಯಾಹ್ನ 12.30ರಿಂದ

Read more