18 ಚಿನ್ನದ ಪದಕ ಪಡೆದ ವಿಟಿಯು ವಿದ್ಯಾರ್ಥಿ ಮುರಳಿ
ಬೆಳಗಾವಿ; ವಿಟಿಯು ಘಟಿಕೋತ್ಸವದಲ್ಲಿ ಬೆಂಗಳೂರಿನ ವಿದ್ಯಾರ್ಥಿ ಎಸ್.ಮುರಳಿ 18 ಚಿನ್ನದ ಪದಕ ಪಡೆದುಕೊಂಡು ಗಮನ ಸೆಳೆದಿದ್ದಾರೆ. ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಯಾಗಿರುವ
Read moreಬೆಳಗಾವಿ; ವಿಟಿಯು ಘಟಿಕೋತ್ಸವದಲ್ಲಿ ಬೆಂಗಳೂರಿನ ವಿದ್ಯಾರ್ಥಿ ಎಸ್.ಮುರಳಿ 18 ಚಿನ್ನದ ಪದಕ ಪಡೆದುಕೊಂಡು ಗಮನ ಸೆಳೆದಿದ್ದಾರೆ. ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಯಾಗಿರುವ
Read moreಗದಗ; ಮೊಬೈಲ್ ಕಳೆದು ಹೊದ್ರೆ ಚಿಂತೆ ಮಾಡಬೇಡಿ, ಮೊಬೈಲ್ ಪತ್ತೆಗೆ ಗದಗ ಪೊಲೀಸರು ವಿನೂತನ ತಂತ್ರಜ್ಞಾನ ಪ್ರಾರಂಭಿಸಿದ್ದಾರೆ. ಕಳೆದು ಹೋದ ಮೊಬೈಲ್ ಪತ್ತೆಗೆ ಬೆರಳ ತುದಿಯಲ್ಲೆ ದೂರು
Read moreGoogle ನಲ್ಲಿ ಪರಿಣಾಮಕಾರಿಯಾಗಿ ಹುಡುಕಲು ಕೆಲವು ಸಲಹೆಗಳು ಇಲ್ಲಿವೆ: ೧. ನಿರ್ದಿಷ್ಟ ಕೀವರ್ಡ್ಗಳನ್ನು ಬಳಸಿ: ನೀವು ಹುಡುಕುತ್ತಿರುವುದನ್ನು ಉತ್ತಮವಾಗಿ ವಿವರಿಸುವ ನಿರ್ದಿಷ್ಟ ಮತ್ತು ಸಂಬಂಧಿತ ಕೀವರ್ಡ್ಗಳನ್ನು ಬಳಸಿ.
Read moreಹೈದರಾಬಾದ್; ಇತ್ತೀಚೆಗೆ ವಿಶ್ವದ ಅತಿದೊಡ್ಡ ವಿಮಾನ ಬೆಂಗಳೂರಿಗೆ ಆಗಮಿಸಿತ್ತು. ಇದೀಗ ಹೈದರಾಬಾದ್ಗೆ ವಿಶ್ವದ ಅತಿದೊಡ್ಡ ಕಾರ್ಗೋ ವಿಮಾನ ಬಂದಿಳಿದಿದೆ. ಹೀಗಾಗಿ ನಿನ್ನೆ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಹೊಸ
Read moreನವದೆಹಲಿ; ಟೆಕ್ ಕಂಪನಿಗಳಲ್ಲಿ ಉದ್ಯೋಗ ಕಡಿತ ಆರಂಭವಾಗಿದ್ದು, ಇದು ಇನ್ನಷ್ಟು ಕಂಪನಿಗಳಿಗೆ ವಿಸ್ತರಿಸುತ್ತಾ ಹೋಗುತ್ತಿದೆ. ಕಂಪ್ಯೂಟರ್ ಮಾರಾಟದಲ್ಲಿ ಕುಸಿತ ಉಂಟಾಗಿರೋದ್ರಿಂದ ಎಚ್ಪಿ ಕಂಪನಿ 6,000 ನೌಕರರನ್ನು ವಜಾ
Read moreಬೆಂಗಳೂರು; ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದಿನಿಂದ ತಂತ್ರಜ್ಞಾನ ಶೃಂಗಸಭೆ ನಡೆಯುತ್ತಿದೆ. ಇದು 25ನೇ ವರ್ಷದ ಸಮಾವೇಶವಾಗಿದ್ದು, ಮೂರು ದಿನಗಳ ಈ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆನ್ಲೈನ್
Read moreಬೆಂಗಳೂರು; ಇಂದು ಸಂಜೆ ರಾಹುಗ್ರಸ್ತ ಚಂದ್ರಗ್ರಹಣ ಸಂಭವಿಸಲಿದ್ದು, ವರ್ಷದ ಕೊನೆಯ ಗ್ರಹಣದ ಬಗ್ಗೆ ಎಲ್ಲರಲ್ಲೂ ಕುತೂಹಲ ಶುರುವಾಗಿದೆ. ಈ ಚಂದ್ರ ಗ್ರಹಣವನ್ನು ರಕ್ತ ಚಂದ್ರ ಗ್ರಹಣ ಅಂತ
Read moreಬೆಂಗಳೂರು; ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದಿನಿಂದ ಹೂಡಿಕೆದಾರರ ಸಮಾವೇಶ ನಡೆಯುತ್ತಿದೆ. ಪ್ರಧಾನಿ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಇನ್ವೆಸ್ಟ್ ಕರ್ನಾಟಕ-೨೦೨೨ಗೆ ಚಾಲನೆ ನೀಡಿದರು. ಅನಂತರ ಮಾತನಾಡಿದ ಅವರು,
Read moreಬೆಂಗಳೂರು; ಕೊನೆಗೂ ವಾಟ್ಸಾಪ್ ಸೇವೆಗಳು ಪುನಾರಂಭವಾಗಿವೆ. ಸರ್ವರ್ ಸಮಸ್ಯೆಯಿಂದಾಗಿ ವಿಶ್ವದಾದ್ಯಂತ ವಾಟ್ಸಾಪ್ ನಲ್ಲಿ ಮೆಸೇಜ್ ಕಳುಹಿಸಲು, ಸ್ವೀಕರಿಸಲು ಆಗುತ್ತಿರಲಿಲ್ಲ. ಎರಡು ಗಂಟೆಗಳ ನಂತರ ಈಗ ವಾಟ್ಸಾಪ್ ಸಹಜವಾಗಿ
Read moreಬೆಂಗಳೂರು; ಗ್ರಹಣದ ದಿನ ವಾಟ್ಸಾಪ್ಗೂ ಗ್ರಹಣ ಹಿಡಿದಿದೆ. ದೇಶದಾದ್ಯಂತ ವಾಟ್ಸಾಪ್ ಮೂಲಕ ಸಂದೇಶ ರವಾನಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗದೆ ಬಳಕೆದಾರರು ಪರದಾಟ ನಡೆಸುತ್ತಿದ್ದಾರೆ. ಇಂದು ಮಧ್ಯಾಹ್ನ 12.30ರಿಂದ
Read more