ದುಬಾರಿ ಮನೆ ಖರೀದಿಸಿದ ನಟಿ ಜ್ಯೋತಿಕಾ; ಬರೋಬ್ಬರಿ 70 ಕೋಟಿ..!

ಮುಂಬೈ; ಖ್ಯಾತ ನಟ ಸೂರ್ಯ ಹಾಗೂ ಜ್ಯೋತಿಕಾ ದಂಪತಿ ದುಬಾರಿ ಮನೆ ಖರೀದಿಸಿ ಸುದ್ದಿಯಾಗಿದ್ದಾರೆ. ಮುಂಬೈನ ಐಶಾರಾಮಿ ಅಪಾರ್ಟ್‌ಮೆಂಟ್‌ ಒಂದರಲ್ಲಿ ಅವರು 70 ಕೋಟಿ ರೂಪಾಯಿ ಕೊಟ್ಟು

Read more

ಆಸ್ಕರ್‌ ಪ್ರಶಸ್ತಿ ಬಂದ ಹಿನ್ನೆಲೆ; ಅಮಿತ್‌ ಶಾ ಭೇಟಿಯಾದ ಚಿರು, ರಾಮ್‌ಚರಣ್‌

ಬೆಂಗಳೂರು;  ಆರ್.ಆರ್.ಆರ್ ಸಿನಿಮಾದ ‘ನಾಟು ನಾಟು’ ಹಾಡಿಗೆ ಆಸ್ಕರ್  ಪ್ರಶಸ್ತಿ ಬಂದಿದೆ. ಪ್ರಶಸ್ತಿ ಪಡೆದುಕೊಂಡು ನಿನ್ನೆಯಷ್ಟೇ ರಾಮ್‌ಚರಣ್‌ ಭಾರತಕ್ಕೆ ಬಂದಿದ್ದರು. ಅವರ ಮೊದಲಿಗೆ ಕೇಂದ್ರ ಗೃಹಸಚಿವ ಅಮಿತ್‌

Read more

ಸಿದ್ದರಾಮಯ್ಯ ಅವರು ಎಲ್ಲಿ ನಿಂತರೂ ಸೋಲುತ್ತಾರೆ; ಆರ್‌.ಅಶೋಕ್‌ ಭವಿಷ್ಯ

ಬಳ್ಳಾರಿ; ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಲ್ಲಿ ನಿಂತರೂ ಗೆಲ್ಲೋದಿಲ್ಲ. ಅವರು ಚುನಾವಣೆಗೆ ನಿಲ್ಲೋದಕ್ಕೆ ಪಾಕಿಸ್ತಾನ, ಅಫ್ಘಾನಿಸ್ತಾನ ಅಥವಾ ಬಾಂಗ್ಲಾದೇಶಕ್ಕೆ ಹೋದರೆ ಒಳ್ಳೆಯದು ಎಂದು ಕಂದಾಯ

Read more

125 ಕ್ಷೇತ್ರಗಳಿಗೆ ಕೈ ಅಭ್ಯರ್ಥಿಗಳು ಫೈನಲ್‌; ಮಾ.22ಕ್ಕೆ ರಿಲೀಸ್‌..?

ನವದೆಹಲಿ; ನಿನ್ನೆ ಸಂಜೆ ಕಾಂಗ್ರೆಸ್‌ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಸಲಾಯಿತು. ಇದರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗೆ 125 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಫೈನಲ್‌ ಮಾಡಲಾಗಿದೆ ಎಂದು ಮೂಲಗಳು

Read more

ದೆಹಲಿಯಲ್ಲಿ ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆ; ಇವತ್ತೇ ಲಿಸ್ಟ್‌ ರಿಲೀಸ್‌..?

ನವದೆಹಲಿ; ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆಗೆ ದೆಹಲಿಯಲ್ಲಿ ಕಸರತ್ತು ಶುರುವಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ದೆಹಲಿ ಕಾಂಗ್ರೆಸ್‌ ಕಚೇರಿಯಲ್ಲಿ ಕೇಂದ್ರ ಚುನಾವಣಾ

Read more

ಕಾಂಗ್ರೆಸ್‌ ಕೇಂದ್ರ ಚುನಾವಣಾ ಸಮಿತಿ ಸಭೆ; ಪಟ್ಟಿ ಘೋಷಣೆಯಾಗುತ್ತಾ..?

ನವದೆಹಲಿ; ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ತಮ್ಮ ಅಭ್ಯರ್ಥಿಗಳನ್ನು ಅಂತಿಮ ಮಾಡುವ ಕಸರತ್ತಿನ ಕೊನೆಯ ಹಂತಕ್ಕೆ ಬಂದಿದೆ. ರಾಜ್ಯ ನಾಯಕರು ಈಗಾಗಲೇ 135 ಕ್ಷೇತ್ರಗಳ ಪಟ್ಟಿ ಹೈಕಮಾಂಡ್‌ಗೆ

Read more

3 ವರ್ಷದಿಂದ ಪಕ್ಷ ಸಂಘಟನೆ ಮಾಡಿದವರಿಗೆ ಟಿಕೆಟ್‌; ಡಿ.ಕೆ.ಶಿವಕುಮಾರ್‌

ನವದೆಹಲಿ; ಗೆಲ್ಲುವ ಅವಕಾಶವಿರುವ ಯುವ ನಾಯಕರು ಹಾಗೂ ಮಹಿಳೆಯರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಕಾಂಗ್ರೆಸ್‌ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ

Read more

ಹೈದರಾಬಾದ್‌ನಲ್ಲಿ ಬೆಂಕಿ ದುರಂತ; ಆರು ಮಂದಿ ದಾರುಣ ಸಾವು

ಹೈದರಾಬಾದ್‌; ತೆಲಂಗಾಣದ ಸಿಕಂದರಾಬಾದ್‌ನ ಸ್ವಪ್ನಾಲೋಕ್ ಕಾಂಪ್ಲೆಕ್ಸ್‌ನಲ್ಲಿ ಸಂಭವಿಸಿದ ಬೆಂಕಿಯಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಗಾಂಧಿ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಸ್ವಪ್ನಲೋಕ ಕಾಂಪ್ಲೆಕ್ಸ್‌ನ ಮೂರನೇ ಮಹಡಿಯಲ್ಲಿ ಗುರುವಾರ ರಾತ್ರಿ

Read more

ಕೋಲ್ಡ್‌ ಸ್ಟೋರೇಜ್‌ ಮೇಲ್ಛಾವಣಿ ಕುಸಿತ; 8 ಮಂದಿ ದುರ್ಮರಣ

ಲಕ್ನೋ; ಶಿಥಿಲಾವಸ್ಥೆಯಲ್ಲಿದ್ದ ಆಲುಗಡ್ಡೆ ಸಂಗ್ರಹಿಸುತ್ತಿದ್ದ ಕೋಲ್ಡ್‌ ಸ್ಟೋರೇಜ್‌ ಕುಸಿದುಬಿದ್ದಿದ್ದು, ಎಂಟು ಮಂದಿ ದಾರುಣವಾಗಿ ಸಾವನ್ನಪ್ಪಿರುವ ದುರಂತ ಉತ್ತರ ಪ್ರದೇಶದ ಸಂಭಾಲ್‌ ಚಂದೌಸಿ ಎಂಬಲ್ಲಿ ನಡೆದಿದೆ. ಕೋಲ್ಡ್‌ ಸ್ಟೋರೇಜ್‌ನಲ್ಲಿ

Read more

ಕಾಂಗ್ರೆಸ್‌ ಕೇಂದ್ರ ಚುನಾವಣಾ ಸಮಿತಿ ಸಭೆ; ಇಂದು 135 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಫೈನಲ್‌

ನವದೆಹಲಿ; ಅಭ್ಯರ್ಥಿಗಳ ಆಯ್ಕೆಗಾಗಿ ಸರ್ಕಸ್‌ ನಡೆಸುತ್ತಿದ್ದ ರಾಜ್ಯ ಕಾಂಗ್ರೆಸ್‌ ನಾಯಕರು ಕೊನೆಗೂ ಒಂದು ಪಟ್ಟಿಯನ್ನು ಕೇಂದ್ರದ ನಾಯಕ ಮುಂದೆ ತೆಗೆದುಕೊಂಡು ಹೋಗಿದ್ದಾರೆ. ಸುಮಾರು 135 ಕ್ಷೇತ್ರಗಳ ಲಿಸ್ಟ್‌ನ್ನು

Read more