ದುಬಾರಿ ಮನೆ ಖರೀದಿಸಿದ ನಟಿ ಜ್ಯೋತಿಕಾ; ಬರೋಬ್ಬರಿ 70 ಕೋಟಿ..!

ಮುಂಬೈ; ಖ್ಯಾತ ನಟ ಸೂರ್ಯ ಹಾಗೂ ಜ್ಯೋತಿಕಾ ದಂಪತಿ ದುಬಾರಿ ಮನೆ ಖರೀದಿಸಿ ಸುದ್ದಿಯಾಗಿದ್ದಾರೆ. ಮುಂಬೈನ ಐಶಾರಾಮಿ ಅಪಾರ್ಟ್‌ಮೆಂಟ್‌ ಒಂದರಲ್ಲಿ ಅವರು 70 ಕೋಟಿ ರೂಪಾಯಿ ಕೊಟ್ಟು

Read more

ಯಾರಿಂದಲೂ ಮೋಸ ಹೋಗಬಾರದೆ..? ಹಾಗಾದರೆ ಚಾಣಕ್ಯ ನೀಡಿದ ಈ 8 ಸಲಹೆಗಳನ್ನು ಪಾಲಿಸಿ..!

ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಿದರೂ, ಎಲ್ಲಿ ಕೆಲಸ ಮಾಡಿದರೂ ಕಚೇರಿಗಳಲ್ಲಿ ರಾಜಕೀಯ ಇರುವುದು ಸಹಜ. ಕೆಲವು ನೌಕರರು ತಾವು ಯಾವುದೇ ಕಚೇರಿಯಲ್ಲಿ ಕೆಲಸ ಮಾಡುವಲ್ಲಿ ರಾಜಕೀಯ ಮಾಡುತ್ತಾರೆ,

Read more

ಪರೀಕ್ಷೆ ಬರೆಯೋದು ಹೇಗೆ ಅನ್ನೋ ಭಯವೇ..?; ಈ ಟಿಪ್ಸ್‌ ಪಾಲಿಸಿ ನಿಶ್ಚಿಂತೆಯಿಂದ ಪರೀಕ್ಷೆಗೆ ಹಾಜರಾಗಿ

ಬೆಂಗಳೂರು; ಹತ್ತನೇ ತರಗತಿ ಹಾಗೂ ಪಿಯುಸಿ ಪರೀಕ್ಷೆಗಳಿಗೆ ಹೇಗೆ ತಯಾರಿ ನಡೆಸುವುದು. ಪರೀಕ್ಷೆ ಸಮಯದಲ್ಲಿ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಹೇಗೆ ಎಂಬುದರ ಒಂದಷ್ಟು ಸಲಹೆಗಳು ಇಲ್ಲಿವೆ. ಪರೀಕ್ಷಾ ತಯಾರಿ

Read more

ವೈಯಕ್ತಿಕ ಹಣಕಾಸಿನ ನಿರ್ವಹಣೆ ಹೇಗೆ..?; ಹೆಚ್ಚಿನ ಖರ್ಚುಗಳಿಂದ ಮುಕ್ತಿ ಪಡೆಯೋದು ಹೇಗೆ..?

1. ಬಜೆಟ್ ರಚಿಸಿ: ನಿಮ್ಮ ಆದಾಯ ಮತ್ತು ವೆಚ್ಚಗಳನ್ನು ವಿವರಿಸುವ ಬಜೆಟ್ ಅನ್ನು ತಯಾರಿಸಿಕೊಳ್ಳಿ. ನಿಮ್ಮ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ನೋಡಲು ಮತ್ತು ನಿಮ್ಮ ಯಾವ

Read more

ಬೇಸಿಗೆಯ ಧಗೆ ಹೆಚ್ಚಾಗುತ್ತಿದೆ; ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಇಲ್ಲಿದೆ ಹಲವು ಸೂತ್ರಗಳು

1. ಹೈಡ್ರೇಟೆಡ್ ಆಗಿರಿ: ಬೇಸಿಗೆಯ ತಿಂಗಳುಗಳಲ್ಲಿ ಹೈಡ್ರೇಟೆಡ್ ಆಗಿರಲು ಸಾಕಷ್ಟು ನೀರು ಮತ್ತು ಇತರ ದ್ರವಗಳನ್ನು ಕುಡಿಯಿರಿ. ಸಕ್ಕರೆ ಪಾನೀಯಗಳು ಮತ್ತು ಆಲ್ಕೋಹಾಲ್ ಸೇವನೆಯಿಂದ ದೂರವಿರಿ, ಏಕೆಂದರೆ

Read more

ಪತ್ನಿ ಯಾವಾಗಲೂ ನಿದ್ದೆ ಮಾಡ್ತಾಳೆ, ಊಟನೂ ಹಾಕಲ್ಲ; ಪತಿಯೊಬ್ಬನ ಅಳಲು

ಬೆಂಗಳೂರು; ಪತ್ನಿ ಯಾವಾಗಲೂ ನಿದ್ದೆ ಮಾಡ್ತಿರುತ್ತಾಳೆ. ಬೆಳಗ್ಗೆಯೂ ಡತವಾಗಿ ಏಳುತ್ತಾಳೆ. ಅಡುಗೆಯೂ ಮಾಡೋದಿಲ್ಲ ಎಂದು ಪತಿಯೊಬ್ಬ ಪೊಲೀಸರಿಗೆ ದೂರು ನೀಡಿದ್ದಾನೆ. ಕಮ್ರಾನ್‌ ಖಾನ್‌ ಎಂಬಾತನೇ ದೂರು ನೀಡಿದ

Read more

ಯುಗಾದಿ ಶಾಪಿಂಗ್ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ ‘ಬೆಂಗಳೂರು ಉತ್ಸವ’

ಬೆಂಗಳೂರು; ಯುಗಾದಿ ಹಬ್ಬದ ಪ್ರಯುಕ್ತ ಗ್ರ್ಯಾಂಡ್ ಫ್ಲಿಯಾ ಮಾರ್ಕೆಟ್, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ‘ಬೆಂಗಳೂರು ಉತ್ಸವವನ್ನು’ ಅದ್ಧೂರಿಯಾಗಿ ಆಯೋಜಿಸಿದೆ. ಮಾರ್ಚ್ 10 ರಿಂದ ಮಾರ್ಚ್ 19ರವರೆಗೆ

Read more

ರಾತ್ರಿ ಲೇಟಾಗಿ ಊಟ ಮಾಡೋ ಅಭ್ಯಾಸ ನಿಮ್ಮದಾ..?; ಹಾಗಾದ್ರೆ ಈ ವರದಿ ಓದಲೇಬೇಕು..!

ಸದ್ಯದ ಪರಿಸ್ಥಿತಿಯಲ್ಲಿ ಸಮಯಕ್ಕೆ ಸರಿಯಾಗಿ ಊಟ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಊಟವಿಲ್ಲದೇ ನಾನಾ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಆದರೆ, ಬೆಳಗ್ಗೆ ಅಥವಾ

Read more

ದಿನಾ ಎಷ್ಟು ದೂರ ವಾಕ್‌ ಮಾಡಿದರೆ ಒಳ್ಳೆಯದು..?

ಆಧುನಿಕ ಜೀವನಶೈಲಿಯಲ್ಲಿ ಆಹಾರದ ಜೊತೆಗೆ ಎಲ್ಲವೂ ಬದಲಾಗಿದೆ. ಹೀಗಾಗಿ ಸಂಪೂರ್ಣ ಆರೋಗ್ಯವಂತರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಅನೇಕರು ಚಿಕ್ಕ ವಯಸ್ಸಿನಲ್ಲಿಯೇ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು

Read more

ಹೊಟ್ಟೆಯಲ್ಲಿದ್ದಾಗಲೇ ಮಗುವಿಗೆ ಸಂಸ್ಕಾರ ಕಲಿಸಲು ಹೊರಟ ಸಂವರ್ಧಿನಿ ನ್ಯಾಸ್‌ ಸಂಸ್ಥೆ

ರಾಷ್ಟ್ರ ಸೇವಿಕಾ ಸಮಿತಿಗೆ ಸೇರಿದ ಸಂವರ್ಧಿನಿ ನ್ಯಾಸ್‌ ಎಂಬ ಸಂಸ್ಥೆ ಗರ್ಭಿಣಿಯರಿಗಾಗಿ ʻಗರ್ಭ ಸಂಸ್ಕಾರ್‌ʼ ಎಂಬ ಅಭಿಯಾನವನ್ನು ಶುರು ಮಾಡಿದೆ. ರಾಷ್ಟ್ರ ಸೇವಿಕಾ ಸಮಿತ ಎಂಬುದು ರಾಷ್ಟ್ರೀಯ

Read more