ವಿಶ್ವಸಂಸ್ಥೆ ಸಭೆಯಲ್ಲಿ ವಿಷಯ ಮಂಡಿಸುವ ಅವಕಾಶ; ಕನ್ನಡದಲ್ಲಿ ಮಾತಾಡ್ತಾರೆ ರಿಷಬ್‌ ಶೆಟ್ಟಿ

ಬೆಂಗಳೂರು; ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಕಾಂತಾರಾ ಖ್ಯಾತಿಯ ರಿಷಬ್‌ ಶೆಟ್ಟಿಗೆ ವಿಷಯ ಮಂಡನೆಗೆ ಅವಕಾಶ ಸಿಕ್ಕಿದೆ. ಈಗಾಗಲೇ ಕೆಲದಿನಗಳಿಂದ ಸಭೆ ನಡೆಯುತ್ತಿದ್ದು, ಈ ಸಭೆಯಲ್ಲಿ ಭಾಗವಹಿಸಿ ಪ್ರಚಲಿತ

Read more

Brain eating; ಆಕಾರವಿಲ್ಲದ ಈ ಸೂಕ್ಷ್ಮಾಣು ಜೀವಿ ಮನುಷ್ಯನ ಮೆದುಳನ್ನೇ ತಿನ್ನುತ್ತೆ..!

  ಸೂಕ್ಷ್ಮಾಣುಜೀವಿಯೊಂದು ನಮ್ಮ ಮೆದುಳನ್ನೇ ತಿನ್ನುತ್ತದಂತೆ. ಅದೂ ಕೂಡಾ ನೀರಿನಲ್ಲೇ ಆ ಸೂಕ್ಷ್ಮಾಣು ಜೀವಿ ಇರುತ್ತದಂತೆ. ಈ ಜೀವಿ ಬಗ್ಗೆ ಈಗ ಆತಂಕ ಹೆಚ್ಚಾಗುತ್ತಿದೆ. ಅಮೆರಿಕಾ ಹಾಗೂ

Read more

ಚೀನಾದಲ್ಲಿ ಶ್ರೀಮಂತ ಉದ್ಯಮಿಗಳು ಸರಣಿ ನಾಪತ್ತೆಗೆ ಕಾರಣವೇನು..?

ಚೀನಾದಲ್ಲಿ ಮತ್ತೊಬ್ಬ ಖ್ಯಾತ ಉದ್ಯಮಿ ನಾಪತ್ತೆಯಾಗಿದ್ದಾರೆ. ಇದರೊಂದಿಗೆ ಚೀನಾದಲ್ಲಿ ದೊಡ್ಡ ಶ್ರೀಮಂತ ಉದ್ಯಮಿಗಳ ನಾಪತ್ತೆ ವಿಚಾರ ಮತ್ತೊಮ್ಮೆ ಸುದ್ದಿಯಾಗುತ್ತಿದೆ. ಅವರೆಲ್ಲಾ ಯಾಕೆ ಹೀಗೆ ನಾಪತ್ತೆಯಾಗುತ್ತಿದ್ದಾರೆ ಎಂಬುದರ ಬಗ್ಗೆ

Read more

ಆಸ್ಕರ್ 2022: ಆಸ್ಕರ್ ಪ್ರತಿಮೆಯ ಮೌಲ್ಯ ಎಷ್ಟು? ; ಆಸ್ಕರ್‌ ಪ್ರಶಸ್ತಿ ಕುರಿತ 1೦ ಇಂಟ್ರೆಸ್ಟಿಂಗ್‌ ವಿಚಾರಗಳು

ಹಾಲಿವುಡ್‌ನ ಅತ್ಯಂತ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಮಾರಂಭ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಭಾನುವಾರ ನಡೆಯಿತು. ಆಸ್ಕರ್‌ ಪ್ರಶಸ್ತಿ ಅಂದ್ರೆ ಪ್ರಪಂಚದಾದ್ಯಂತ ಜನರು ಆಸಕ್ತಿಯಿಂದ ನೋಡುತ್ತಾರೆ. ಅಂದಹಾಗೆ ಈ

Read more

ಭೂಮಿಯತ್ತ ನುಗ್ಗಿ ಬರುತ್ತಿರುವ ಹೊಸ ಕ್ಷುದ್ರ ಗ್ರಹ; 2046ರ ಪ್ರೇಮಿಗಳ ದಿನದಂದು ಭೂಮಿಗೆ ಅಪ್ಪಳಿಸುತ್ತಾ..?

ಹೊಸ ಕ್ಷುದ್ರಗ್ರಹ ಭೂಮಿಯತ್ತ ನುಗ್ಗಿಬರುತ್ತಿದೆ ಎಂದು ನಾಸಾ ಹೇಳಿದೆ. ಒಲಿಂಪಿಕ್ ಈಜುಕೊಳದ ಗಾತ್ರದ ಕ್ಷುದ್ರಗ್ರಹವು 2046 ರ ಪ್ರೇಮಿಗಳ ದಿನದಂದು ಭೂಮಿಗೆ ಅಪ್ಪಳಿಸುವ ನಿರೀಕ್ಷೆಯಿದೆ ಎಂದು ನಾಸಾ

Read more

ಆರ್‌ಆರ್‌ಆರ್‌ ಹಾಗೂ ದಿ ಎಲಿಫೆಂಟ್ ವಿಸ್ಪರರ್ಸ್‌ಗೆ ಆಸ್ಕರ್‌ ಪ್ರಶಸ್ತಿ; ಮೋದಿ ಮೆಚ್ಚುಗೆ

ನಾಟು ನಾಟು ಹಾಡು ಪ್ರತಿಷ್ಠಿತ ಆಸ್ಕರ್ ವೇದಿಕೆಯಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. 95 ನೇ ಅಕಾಡೆಮಿ (ಆಸ್ಕರ್) ಪ್ರಶಸ್ತಿಗಳಲ್ಲಿ, ತೆಲುಗು ಚಲನಚಿತ್ರವು ಒರಿಜಿನಲ್‌ ಹಾಡು ವಿಭಾಗದಲ್ಲಿ ಪ್ರಶಸ್ತಿಯನ್ನು

Read more

ಬಾರ್ಡರ್‌-ಗವಾಸ್ಕರ್‌ ಸರಣಿ; ಆಸ್ಟ್ರೇಲಿಯಾಗೆ ಜಯ, ಭಾರತಕ್ಕೆ ಹೀನಾಯ ಸೋಲು

ಇಂದೋರ್; ಬಾರ್ಡರ್‌-ಗವಾಸ್ಕರ್‌ ಸರಣಿಯ ಮೂರನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ಭರ್ಜರಿ ಜಯ ಸಾಧಿಸಿದೆ. ಒಂಬತ್ತು ವಿಕೆಟ್‌ಗಳ ಅಂತರದಿಂದ ಆಸಿಸ್‌ ಜಯ ದಾಖಲಿಸಿದೆ. ಇಂದೋರ್‌ನ ಹೋಳ್ಕರ್‌

Read more

ಮಾರ್ಚ್‌ 13ಕ್ಕೆ ಆಸ್ಕರ್‌ ಪಶಸ್ತಿ ಸಮಾರಂಭ; ದೀಪಿಕಾ ಪಡುಕೋಣೆ ನಿರೂಪಕಿ

ಬೆಂಗಳೂರು; ಲಾಸ್‌ ಏಂಜಲೀಸ್‌ನಲ್ಲಿ ಭಾರತೀಯ ಕಾಲಮಾನ ಮಾರ್ಚ್‌ 13ರಂದು (ಅಲ್ಲಿ ಮಾರ್ಚ್‌ 12) ಆಸ್ಕರ್‌ ಪ್ರದಾನ ಸಮಾರಂಭ ನಡೆಯುತ್ತಿದೆ. ಈ ಸಮಾರಂಭಕ್ಕೆ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ

Read more

ಗಡ್ಡ, ಕೂದಲಿಗೆ ಕತ್ತರಿ ಹಾಕಿ ಟ್ರಿಮ್‌ ಆದ ರಾಹುಲ್‌; ಈಗ ಹೇಗೆ ಕಾಣಿಸ್ತಾರೆ ನೋಡಿ

ನವದೆಹಲಿ; ಭಾರತ್‌ ಜೋಡಿ ಯಾತ್ರೆ ಮಾಡಿದ್ದ ರಾಜುಲ್‌ ಗಾಂಧಿ ತಲೆ ಕೂದಲು ಹಾಗೂ ಗಡ್ಡವನ್ನು ಹಾಗೆಯೇ ಬಿಟ್ಟಿದ್ದರು. ಆದ್ರೆ ಇದೀಗ ಅವರು ಎಂದಿನ ಶೈಲಿಗೆ ಮರಳಿದ್ದಾರೆ. ಗಡ್ಡ

Read more

ಅಥೆನ್ಸ್‌ ಬಳಿ ಭೀಕರ ರೈಲು ಅಪಘಾತ; 16 ಮಂದಿ ದಾರುಣ ಮರಣ

ಅಥೆನ್ಸ್; ಅಥೆನ್ಸ್‌ನಲ್ಲಿ ಎರಡು ನಡುವೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 16 ಮಂದಿ ದಾರುಣ ಸಾವನ್ನಪ್ಪಿದ್ದಾರೆ. 85 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Read more