ಬಾದಾಮಿಯಲ್ಲಿ ಐಟಿಸಿ ಪಂಚತಾರಾ ಹೋಟೆಲ್‌ ಸ್ಥಾಪನೆಗೆ ಸಚಿವ ನಿರಾಣಿ ಸಲಹೆ

ನವದೆಹಲಿ; ಐತಿಹಾಸಿಕ ಪ್ರವಾಸಿ ತಾಣ ಬಾದಾಮಿ‌ಯಲ್ಲಿ ಪಂಚತಾರಾ ಹೋಟೆಲ್ ಸ್ಥಾಪಿಸಲು ಐಟಿಸಿ ಮುಖ್ಯಸ್ಥರಿಗೆ ಬೃಹತ್ ಮತ್ತು ಮಧ್ಯಮ‌ ಕೈಗಾರಿಕಾ ಸಚಿವ ಮುರುಗೇಶ ಆರ್. ನಿರಾಣಿ ಸಲಹೆ ನೀಡಿದ್ದಾರೆ. ಜಾಗತಿಕ

Read more

ಮುಂದಿನ ವರ್ಷದಿಂದ ಜಾನ್ಸನ್‌ ಬೇಬಿ ಪೌಡರ್‌ ಸಿಗೋದಿಲ್ಲ!

ಚಿಕ್ಕ ಮಕ್ಕಳಿರುವ ಪ್ರತಿ ಮನೆಯಲ್ಲೂ ಬಹುತೇಕ ಜಾನ್ಸನ್‌ ಅಂಡ್‌ ಜಾನ್ಸನ್‌ ಪ್ರಾಡಕ್ಟ್‌ ಕಾಣಿಸಿಯೇ ಕಾಣಿಸುತ್ತವೆ.  ಮಗು ಹುಟ್ಟಿದೆ ಅಂದ್ರೆ ನೋಡಲು ಬರುವ ಸಂಬಂಧಿಕರು, ಸ್ನೇಹಿತರು, ಜಾನ್ಸನ್‌ ಅಂಡ್‌

Read more

ಧರ್ಮಸ್ಥಳದ ಇತಿಹಾಸ ನಿಮಗೆ ಗೊತ್ತೇ..?; ಈ ಹೆಸರು ಬಂದಿದ್ದು ಹೇಗೆ..?

ಧರ್ಮಸ್ಥಳ;  ಕರ್ನಾಟಕ ಪ್ರಮುಖ ಹಾಗೂ ಖ್ಯಾತಿ ಪಡೆದ ಸ್ಥಳವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ದೇಗುಲಕ್ಕೆ 800 ವರ್ಷಗಳ ಇತಿಹಾಸ ಇದೆ. ಶಿವನ ಧಾರ್ಮಿಕ ಕ್ಷೇತ್ರವಾದ

Read more

ಪಾಕ್‌ನಲ್ಲಿ ಡೆಂಗ್ಯೂ ಜ್ವರಕ್ಕೆ ಜನ ತತ್ತರ: ಪ್ಯಾರಸಿಟಮಾಲ್ ಕೊರತೆ

ಪಾಕಿಸ್ತಾನ: ಪಾಕಿಸ್ತಾನದಲ್ಲಿಡೆ ಡೆಂಗ್ಯೂ ಜ್ವರ ವ್ಯಾಪಕವಾಗಿ ಹರಡಿದೆ. ಡೆಂಗ್ಯೂ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ತೀವ್ರವಾಗಿ ಏರಿಕೆಯಾಗುತ್ತಿದೆ. ಒಂದೆಡೆ ಕೊರೊನಾ.. ಇನ್ನೊಂದೆಡೆ ಡೆಂಗ್ಯೂ ಪ್ರಕರಣಗಳಿಂದ ಪಾಕಿಸ್ತಾನದ ಜನತೆ ಬೆಚ್ಚಿ

Read more

ರಾಜ್ಯದಲ್ಲಿ 6 ಕೋಟಿ ಕೊವಿಡ್‌ ಪರೀಕ್ಷೆ; ರಾಜ್ಯ ನಂಬರ್‌ 3

ಬೆಂಗಳೂರು: ಕರ್ನಾಟಕದಲ್ಲಿ ಇಂದಿಗೆ ಒಟ್ಟು 6 ಕೋಟಿ ಕೊವಿಡ್‌ ಟೆಸ್ಟ್‌ ಮಾಡಲಾಗಿದೆ. ಕೊವಿಡ್‌ ಟೆಸ್ಟ್‌ಗಳನ್ನು ಕಾಲಕಾಲಕ್ಕೆ ಮಾಡಿ, ಕೊರೊನಾ ನಿಯಂತ್ರಣಕ್ಕೆ ಯತ್ನಿಸುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ

Read more

ಭಾರತದಲ್ಲಿ 160 ಕೋಟಿ ಗಡಿ ದಾಟಿದ ಕೊರೊನಾ ಲಸಿಕೆ ಪ್ರಮಾಣ

ನವದೆಹಲಿ: ಕೊರೊನಾ ಮಹಾಮಾರಿ ತಡೆಯಲು ಭಾರತ ಸಜ್ಜಾಗಿ ಲಸಿಕಾ ಅಭಿಯಾನವನ್ನು ಶುರು ಮಾಡಿತ್ತು. ಜನರ ಆರೋಗ್ಯದ ದೃಷ್ಟಿಯಿಂದ ಪ್ರತಿಯೊಬ್ಬ ಪ್ರಜೆಗೂ ವ್ಯಾಕ್ಸಿನ್‌ ತಲುಪುವ ಕಾರ್ಯವನ್ನು ಮಾಡುತ್ತಲೇ ಇದೆ. ವ್ಯಾಕ್ಸಿನ್‌

Read more

ಇಟಲಿಯಿಂದ ಬಂದಿದ್ದ 125 ಮಂದಿಗೆ ಸೋಂಕು; ಅಮೃತಸರ್‌ ವಿಮಾನ ನಿಲ್ದಾಣದಲ್ಲಿ ಗೊಂದಲ

ಅಮೃತಸರ: ಇಟಲಿಯಿಂದ ಅಮೃತಸರಕ್ಕೆ ವಿಮಾನದಲ್ಲಿ ಬಂದಿಳಿದಿದ್ದ 179 ಪ್ರಯಾಣಿಕರಲ್ಲಿ 125 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇಂದು ಬೆಳಗ್ಗೆ ಏರ್‌ ಇಂಡಿಯಾ ವಿಮಾನ ಇಟಲಿಯಿಂದ ಅಮೃತಸರಕ್ಕೆ

Read more

ಹನುಮ ಜಯಂತಿ ಅಲ್ಲ…ಹನುಮದ್‌ ವ್ರತ..!

ಬೆಂಗಳೂರು: ಡಿಸೆಂಬರ್ 16 ರ ಗುರುವಾರ ಹನುಮದ್ ವ್ರತವನ್ನು ಆಚರಣೆ ಮಾಡಲಾಗುತ್ತದೆ.  ಹನುಮದ್ವ್ರತವನ್ನು ಮಾರ್ಗಶಿರ, ಶುದ್ಧ ತ್ರಯೋದಶಿಯಂದು ಆಚರಿಸಲಾಗುತ್ತದೆ. ಕೆಲವರು ತಿಳಿವಳಿಕೆಯಿಲ್ಲದೆ ಈ ದಿನವನ್ನು ಹನುಮ ಜಯಂತಿ

Read more

ಈ ಗ್ರಾಮ 11 ತಿಂಗಳು ನೀರಲ್ಲಿ ಮುಳುಗುತ್ತೆ; 1 ತಿಂಗಳು ಹಬ್ಬದ ವಾತಾವತರಣ..!

ಗೋವಾ ರಾಜ್ಯದಲ್ಲಿ ಒಂದು ಗ್ರಾಮ ಇದೆ. ಅದು ವರ್ಷದಲ್ಲಿ ೧೧ ತಿಂಗಳು ನೀರಿನಲ್ಲಿ ಮುಳುಗಿಹೋಗುತ್ತೆ. ಒಂದು ತಿಂಗಳು ಮಾತ್ರ ಹೊರಕ್ಕೆ ಬರುತ್ತೆ. ಆ ಒಂದು ತಿಂಗಳಲ್ಲಿ ಈ

Read more

ಶ್ರೀಮಂತರ ಬಡಾವಣೆ ಸದಾಶಿವನಗರಕ್ಕೆ ಈ ಹೆಸರು ಬಂದಿದ್ದು ಹೇಗೆ..?

ಸದಾಶಿವನಗರ.. ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲೊಂದು. ಇಲ್ಲಿ ಶ್ರೀಮಂತರು, ರಾಜಕಾರಣಿಗಳು, ಉದ್ಯಮಿಗಳು, ಸೆಲೆಬ್ರಿಟಿಗಳೇ ವಾಸವಿದ್ದಾರೆ. ಆದರೆ ಈ ಬಡಾವಣೆಗೆ ಸದಾಶಿವ ನಗರ ಎಂದು ಹೆಸರು ಬರಲು ಕಾರಣ ಬಹುತೇಕರಿಗೆ

Read more