ಯಾರಿಂದಲೂ ಮೋಸ ಹೋಗಬಾರದೆ..? ಹಾಗಾದರೆ ಚಾಣಕ್ಯ ನೀಡಿದ ಈ 8 ಸಲಹೆಗಳನ್ನು ಪಾಲಿಸಿ..!

ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಿದರೂ, ಎಲ್ಲಿ ಕೆಲಸ ಮಾಡಿದರೂ ಕಚೇರಿಗಳಲ್ಲಿ ರಾಜಕೀಯ ಇರುವುದು ಸಹಜ. ಕೆಲವು ನೌಕರರು ತಾವು ಯಾವುದೇ ಕಚೇರಿಯಲ್ಲಿ ಕೆಲಸ ಮಾಡುವಲ್ಲಿ ರಾಜಕೀಯ ಮಾಡುತ್ತಾರೆ,

Read more

ವೈಯಕ್ತಿಕ ಹಣಕಾಸಿನ ನಿರ್ವಹಣೆ ಹೇಗೆ..?; ಹೆಚ್ಚಿನ ಖರ್ಚುಗಳಿಂದ ಮುಕ್ತಿ ಪಡೆಯೋದು ಹೇಗೆ..?

1. ಬಜೆಟ್ ರಚಿಸಿ: ನಿಮ್ಮ ಆದಾಯ ಮತ್ತು ವೆಚ್ಚಗಳನ್ನು ವಿವರಿಸುವ ಬಜೆಟ್ ಅನ್ನು ತಯಾರಿಸಿಕೊಳ್ಳಿ. ನಿಮ್ಮ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ನೋಡಲು ಮತ್ತು ನಿಮ್ಮ ಯಾವ

Read more

ಬೆಂಗಳೂರು-ಮೈಸೂರು ಬಸ್‌ ಪ್ರಯಾಣ ಹೆಚ್ಚಳ; ಯಾವ ಬಸ್‌ನಲ್ಲಿ ಎಷ್ಟು..?

ಬೆಂಗಳೂರು; ಬೆಂಗಳೂರು-ಮೈಸೂರು ದಶಪಥ ರಸ್ತೆಯಲ್ಲಿ ಟೋಲ್‌ ಸಂಗ್ರಹ ನಿನ್ನೆಯಿಂದ ಶುರುವಾಗಿದೆ. ಅವೈಜ್ಞಾನಿಕವಾಗಿ ಟೋಲ್‌ ಸಂಗ್ರಹಿಸಲಾಗುತ್ತಿದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ಈ ನಡುವೆ ರಾಜ್ಯ ಸಾರಿಗೆ ಸಂಸ್ಥೆ

Read more

ಕೊನೆಗೂ ಮುಷ್ಕರ ಕೈಬಿಟ್ಟ ಸರ್ಕಾರಿ ನೌಕರರ ಸಂಘ

ಬೆಂಗಳೂರು; ಶೇಕಡಾ 17ರಷ್ಟು ವೇತನ ಹೆಚ್ಚಳ ಮಾಡಿದ ಹಿನ್ನೆಲೆಯಲ್ಲಿ ಇಂದಿನಿಂದ ಶುರು ಮಾಡಿದ್ದ ರಾಜ್ಯ ಸರ್ಕಾರಿ ನೌಕರರ ಮುಷ್ಕರವನ್ನು ಕೈಬಿಡಲಾಗಿದೆ. ರಾಜ್ಯ ಸರ್ಕಾರದ ಆದೇಶದ ನಮಗೆ ಸಮಾಧಾನ

Read more

ಸರ್ಕಾರಿ ನೌಕರರ ವೇತನ ಶೇ.17ರಷ್ಟು ಹೆಚ್ಚಳ; ಅಧಿಕೃತ ಆದೇಶ ಜಾರಿ

ಬೆಂಗಳೂರು; ಏಳನೇ ವೇತನ ಆಯೋಗ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಸರ್ಕಾರಿ ನೌಕರರ ಮುಷ್ಕರಕ್ಕೆ ಸರ್ಕಾರ ಮಣಿದಿದೆ. ಬೆಳಗ್ಗೆ ಸಿಎಂ ಬೊಮ್ಮಾಯಿ ಹೇಳಿದಂತೆ ವೇತನ

Read more

ಮಾರ್ಚ್‌ ಮೊದಲ ದಿನವೇ ಶಾಕ್‌; ಅಡುಗೆ ಅನಿಲ ಬೆಲೆ 50 ರೂ. ಹೆಚ್ಚಳ

ನವದೆಹಲಿ; ಕೇಂದ್ರ ಸರ್ಕಾರ ಗ್ರಾಹಕರಿಗೆ ಮತ್ತೊಂದು ಶಾಕ್‌ ನೀಡಿದೆ. ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆ ಎಲ್‌ಪಿಜಿ ಗ್ಯಾಸ್‌ ಬೆಲೆಯನ್ನು ಏರಿಕೆ ಮಾಡಲಾಗಿದೆ. ವಾಣಿಜ್ಯ ಎಲ್‍ಪಿಜಿ ಬೆಲೆಯಲ್ಲಿ

Read more

3ನೇ ಸ್ಥಾನದಿಂದ 38ನೇ ಸ್ಥಾನಕ್ಕೆ ಕುಸಿದ ಗೌತಮ್‌ ಅದಾನಿ

ನವದೆಹಲಿ; ಅದಾನಿ ಸಾಮ್ರಾಜ್ಯ ಪತನದತ್ತ ಸಾಗಿದೆ. ಹಿಂಡೆನ್‌ಬರ್ಗ್ ವರದಿ ಬಳಿಕ ಗೌತಮ್‌ ಅದಾನಿಗೆ ಹಿನ್ನಡೆ ಮೇಲೆ ಹಿನ್ನಡೆ ಆಗುತ್ತಿದೆ. ಇದೀಗ ಫೋರ್ಬ್ಸ್ ಶ್ರೀಮಂತರ ಪಟ್ಟಿ ಪ್ರಕಟವಾಗಿದೆ. ಅದರಲ್ಲಿ

Read more

ವಿಪ್ರೋ ಹೊಸ ಉದ್ಯೋಗಿಗಳ ಸಂಬಳ ಶೇ.50ರಷ್ಟು ಕಡಿತ

ಬೆಂಗಳೂರು; ವಿಪ್ರೊ ಸಂಸ್ಥೆ ತನ್ನ ಹೊಸ ಉದ್ಯೋಗಿಗಳ ವೇತನವನ್ನು ಶೇಕಡಾ 50ರಷ್ಟು ಕಡಿತ ಮಾಡಿ ತೀರ್ಮಾನ ತೆಗೆದುಕೊಂಡಿದೆ. ಇದು ಹೊಸ ಉದ್ಯೋಗಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಕಂಪನಿಯಲ್ಲಿ ಆರ್ಥಿಕ

Read more

ಡಿಕೆಶಿ ಕಿವಿ ಮೇಲಿದ್ದ ಹೂವನ್ನು ತೆಗೆದ ಮಾಜಿ ಸಿಎಂ ಯಡಿಯೂರಪ್ಪ

ಬೆಂಗಳೂರು; ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಸರ್ಕಾರವನ್ನು ಲೇವಡಿ ಮಾಡಲು ಎರಡೂ ಕಿವಿ ಮೇಲೆ ಹೂ ಇಟ್ಟುಕೊಂಡುಬಂದಿದ್ದರು. ಇದರಲ್ಲಿ ಒಂದು ಕಿವಿ ಮೇಲಿದ್ದ ಹೂವನ್ನು ಮಾಜಿ ಮುಖ್ಯಮಂತ್ರಿ

Read more

ಈ ವರ್ಷದಲ್ಲೇ ಏಳನೇ ವೇತನ ಅನುಷ್ಠಾನ; ಸಿಎಂ ಬೊಮ್ಮಾಯಿ ಸ್ಪಷ್ಟನೆ

ಬೆಂಗಳೂರು; ಸರ್ಕಾರಿ ನೌಕರರಿಗೆ ಇದೇ ವರ್ಷದಲ್ಲಿ ಏಳನೇ ವೇತನ ಅನುಷ್ಠಾನಗೊಳಿಸುವ ಉದ್ದೇಶ ಇದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಎಲ್ಲವನ್ನೂ ಬಜೆಟ್‌

Read more