ಸಲ್ಮಾನ್‌ ಖಾನ್‌ ಕೊಲೆ ಮಾಡುವುದಾಗಿ ಬೆದರಿಕೆ; ಗ್ಯಾಲಕ್ಸಿ ಅಪಾರ್ಟ್ಮೆಂಟ್‌ಗೆ ಬಿಗಿ ಪೊಲೀಸ್‌ ಭದ್ರತೆ

ಮುಂಬೈ; ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಮುಂಬೈನ ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್ಮೆಂಟ್‌ಗೆ ಬಿಗಿ ಪೊಲೀಸ್‌ ಭದ್ರತೆ ಏರ್ಪಡಿಸಲಾಗಿದೆ. ಅಷ್ಟೇ ಅಲ್ಲದೆ,

Read more

ಹಿಂದುತ್ವದ ವಿರುದ್ಧ ಪೋಸ್ಟ್‌; ನಟ ಚೇತನ್‌ ಅಹಿಂಸಾ ಅರೆಸ್ಟ್‌

ಬೆಂಗಳೂರು; ಹಿಂದುತ್ವದ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್‌ ಹಾಕಿದ್ದ ಆರೋಪದ ಮೇಲೆ ನಟ ಚೇತನ್‌ ಅಹಿಂಸಾ ಅವರನ್ನು ಬಂಧಿಸಲಾಗಿದೆ. ಹಿಂದೂ ಸಂಘಟನೆ ಕಾರ್ಯಕರ್ತರೊಬ್ಬರು ನೀಡಿದ ದೂರದ ಆಧಾರದ ಮೇಲೆ

Read more

ರಜಿನಿಕಾಂತ್‌ ಪುತ್ರಿ ಮನೆಯಲ್ಲಿ ಕಳ್ಳತನ; ಭಾರಿ ಪ್ರಮಾಣದ ಚಿನ್ನಾಭರಣ, ನಗದು ಕಳವು

ಚೆನ್ನೈ; ನಟ ರಜಿನಿಕಾಂತ್‌ ಅವರ ಪುತ್ರಿ ಐಶ್ವರ್ಯಾ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಫೆಬ್ರವರಿಯಲ್ಲೇ ಈ ಕಳ್ಳತನ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.

Read more

ಆಟೋ ಚಾಲಕರಿಂದ ಪ್ರತಿಭಟನೆ; ಪ್ರಯಾಣಿಕರ ಪರದಾಟ

ಬೆಂಗಳೂರು; ಬೈಕ್‌ ಟ್ಯಾಕ್ಸಿ ನಿಷೇಧ ಆಗ್ರಹಿಸಿ ಇಂದು ಆಟೋ ಚಾಲಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಮೆಜೆಸ್ಟಿಕ್‌ ಬಳಿ ಆಟೋ ಚಾಲಕರು ರಸ್ತೆಗೆ ಅಡ್ಡಲಾಗಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಇದರಿಂದಾಗಿ

Read more

ಮದುವೆಯಾಗಿ ಮೂರು ದಿನಕ್ಕೆ ವರ ಎಸ್ಕೇಪ್‌; ಆತ ಕಟ್ಟಿದ ಕಥೆ ಎಂತಾದ್ದು ಗೊತ್ತಾ..?

ಬೆಂಗಳೂರು; ಪ್ರೀತಿಯ ನಾಟಕವಾಡಿ, ಮದುವೆಯೂ ಆಗಿ ಮೂರೇ ದಿನಕ್ಕೆ ವರ ಎಸ್ಕೇಪ್‌ ಆಗಿದ್ದು, ನಂಬಿ ಮೋಸಹೋದ ಯುವತಿ ಈಗ ಪೊಲೀಸರ ಮೊರೆ ಹೋಗಿದ್ದಾಳೆ. ಕೆಆರ್‌ ಪುರಂ ಠಾಣಾ

Read more

ಹೈದರಾಬಾದ್‌ನಲ್ಲಿ ಬೆಂಕಿ ದುರಂತ; ಆರು ಮಂದಿ ದಾರುಣ ಸಾವು

ಹೈದರಾಬಾದ್‌; ತೆಲಂಗಾಣದ ಸಿಕಂದರಾಬಾದ್‌ನ ಸ್ವಪ್ನಾಲೋಕ್ ಕಾಂಪ್ಲೆಕ್ಸ್‌ನಲ್ಲಿ ಸಂಭವಿಸಿದ ಬೆಂಕಿಯಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಗಾಂಧಿ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಸ್ವಪ್ನಲೋಕ ಕಾಂಪ್ಲೆಕ್ಸ್‌ನ ಮೂರನೇ ಮಹಡಿಯಲ್ಲಿ ಗುರುವಾರ ರಾತ್ರಿ

Read more

ಕೋಲ್ಡ್‌ ಸ್ಟೋರೇಜ್‌ ಮೇಲ್ಛಾವಣಿ ಕುಸಿತ; 8 ಮಂದಿ ದುರ್ಮರಣ

ಲಕ್ನೋ; ಶಿಥಿಲಾವಸ್ಥೆಯಲ್ಲಿದ್ದ ಆಲುಗಡ್ಡೆ ಸಂಗ್ರಹಿಸುತ್ತಿದ್ದ ಕೋಲ್ಡ್‌ ಸ್ಟೋರೇಜ್‌ ಕುಸಿದುಬಿದ್ದಿದ್ದು, ಎಂಟು ಮಂದಿ ದಾರುಣವಾಗಿ ಸಾವನ್ನಪ್ಪಿರುವ ದುರಂತ ಉತ್ತರ ಪ್ರದೇಶದ ಸಂಭಾಲ್‌ ಚಂದೌಸಿ ಎಂಬಲ್ಲಿ ನಡೆದಿದೆ. ಕೋಲ್ಡ್‌ ಸ್ಟೋರೇಜ್‌ನಲ್ಲಿ

Read more

ದೊಣ್ಣೆಯಿಂದ ಹೊಡೆದು ತಂದೆಯಿಂದಲೇ ಮಗಳ ಕೊಲೆ

ಬೆಂಗಳೂರು; ಗಂಡನ ಮನೆಗೆ ಹೋಗದ ಮಗಳ ತಲೆಗೆ ದೊಣ್ಣೆಯಿಂದ ಹೊಡೆದು ತಂದೆಯೇ ಕೊಲೆ ಮಾಡಿರುವ ದಾರುಣ ಘಟನೆ ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ನಡೆದಿದೆ. ಆಶಾ ಎಂಬಾಕೆಯೇ ಕೊಲೆಯಾದ ಮಹಿಳೆಯಾಗಿದ್ದು,

Read more

ಪಾರ್ಕಿಂಗ್‌ ವಿಚಾರವಾಗಿ ಜಗಳ; ನಟಿ ಸಂಜನಾಗೆ ಕೊಲೆ ಬೆದರಿಕೆ ಆರೋಪ

ಬೆಂಗಳೂರು; ಮನೆ ಹತ್ತಿದವರು ಪಾರ್ಕಿಂಗ್‌ ವಿಚಾರದಲ್ಲಿ ಜಗಳ ಮಾಡಿದ್ದು, ಕೊಲೆ ಬೆದರಿಕೆ ಹಾಕಿದ್ದಾರೆಂದು ನಟಿ ಸಂಜ ಗಲ್ರಾನಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದು

Read more

ಯುಗಾದಿ ಹಬ್ಬಕ್ಕೆ ಸಾರಿಗೆ ನೌಕರರಿಂದ ಶಾಕ್‌; ಹಬ್ಬದ ಮುಂಚಿನ ದಿನ ಮುಷ್ಕರ

ಬೆಂಗಳೂರು; ಈ ಬಾರಿ ಯುಗಾದಿ ಹಬ್ಬಕ್ಕೆ ಮುಷ್ಕರದ ಬಿಸಿ ತಟ್ಟಲಿದೆ. ಬೆಂಗಳೂರಿನಿಂದ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಸಂಕಷ್ಟ ಎದುರಾಗಬಹುದು. ಯಾಕಂದ್ರೆ  ರಾಜ್ಯ ಸಾರಿಗೆ ನೌಕರರ ಸಂಘ  ಯುಗಾದಿ

Read more