ಸಣ್ಣ ವ್ಯಾಪಾರ ಶುರು ಮಾಡಬೇಕು ಎಂದಿದ್ದೀರಾ..?; ಹಾಗಾದ್ರೆ ಇದನ್ನು ಫಾಲೋ ಮಾಡಿ

ನೀವು ವ್ಯಾಪಾರ ಆರಂಭಿಸಿ ಯಶಸ್ವಿಯಾಗಬೇಕೆ..?, ಸ್ವಂತ ವ್ಯಾಪಾರ ಆರಂಭಿಸಬೇಕಾದರೆ ನೀವು ತಿಳಿದಿರಬೇಕಾದ ಅಂಶಗಳು ಏನು ಗೊತ್ತಾ..? ಜನರನ್ನು ಆಕರ್ಷಿಸಲು, ನೀವು ಆರಂಭಿಸಬೇಕಾದ ವ್ಯವಹಾರ ಎಂತಹ ಸ್ಥಳದಲ್ಲಿದ್ದರೆ ಒಳ್ಳೆಯದು..?

Read more

ಚಾಣಕ್ಯನ ಈ ತಂತ್ರಗಳನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳೇ ಇರೋದಿಲ್ಲ!

ಕೌಟಿಲ್ಯ ಅಥವಾ ವಿಷ್ಣುಗುಪ್ತ ಎಂದೂ ಕರೆಯಲ್ಪಡುವ ಚಾಣಕ್ಯನು ಪ್ರಾಚೀನ ಭಾರತೀಯ ಅರ್ಥಶಾಸ್ತ್ರಜ್ಞ, ತತ್ವಜ್ಞಾನಿ ಮತ್ತು ರಾಜ ಸಲಹೆಗಾರನಾಗಿದ್ದನು, ಅವರು 4 ನೇ ಶತಮಾನ BCE ಯಲ್ಲಿ ವಾಸಿಸುತ್ತಿದ್ದರು.

Read more

ತೆರಿಗೆ ಪಾವತಿಸುವುದರಿಂದ ತಪ್ಪಿಸಿಕೊಳ್ಳಲು ಇರುವ ಕಾನೂನುಬದ್ಧ ಮಾರ್ಗಗಳು ಇವೇ ನೋಡಿ..

ಭಾರತದಲ್ಲಿ, ತೆರಿಗೆ ಕಾನೂನುಗಳು ಮತ್ತು ನಿಬಂಧನೆಗಳನ್ನು ಆದಾಯ ತೆರಿಗೆ ಕಾಯಿದೆ, 1961, ಮತ್ತು ಹಲವಾರು ಇತರ ತೆರಿಗೆ ಕಾನೂನುಗಳಿಂದ ನಿಯಂತ್ರಿಸಲಾಗುತ್ತದೆ. ನಿಮ್ಮ ತೆರಿಗೆಗಳನ್ನು ಪಾವತಿಸುವುದು ಮತ್ತು ಕಾನೂನನ್ನು

Read more

ಭಾನುವಾರ ಮೈಸೂರಿಗೆ ಮೋದಿ; ಅದ್ದೂರಿ ಸ್ವಾಗತಕ್ಕೆ ಸಿದ್ಧತೆ

ಮೈಸೂರು; ನಿನ್ನೆಯಷ್ಟೇ ಆನ್‌ಲೈನ್‌ ಮೂಲಕ ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸಿದ್ದ ಪ್ರಧಾನಿ ಮೋದಿ, ಭಾನುವಾರ ನೇರವಾಗಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಏಪ್ರಿಲ್‌ 30ರಂದು ಅವರು ಮೈಸೂರಿಗೆ ಆಗಮಿಸಲಿದ್ದು, ಅದ್ದೂರಿ ಸ್ವಾಗತಕ್ಕೆ

Read more

ಖಾಸಗಿ ವಿಡಿಯೋ ಲೀಕ್‌ ಮಾಡೋದಾಗಿ ಸುದೀಪ್‌ಗೆ ಬೆದರಿಕೆ ಪತ್ರ; ದೂರು ದಾಖಲು

ಬೆಂಗಳೂರು; ನಟ ಕಿಚ್ಚ ಸುದೀಪ್‌ಗೆ ಅನಾಮಿಕ ವ್ಯಕ್ತಿಯಿಂದ ಎರಡು ಬೆದರಿಕೆ ಪತ್ರಗಳು ಬಂದಿವೆ. ಅದರಲ್ಲಿ ತಮ್ಮ ಖಾಸಗಿ ವಿಡಿಯೋಗಳನ್ನು ಲೀಕ್‌ ಮಾಡೋದಾಗಿ ಸುದೀಪ್‌ಗೆ ಬೆದರಿಕೆ ಹಾಕಲಾಗಿದೆ. ಪತ್ರದಲ್ಲಿ

Read more

3ನೇ ಸ್ಥಾನದಿಂದ 38ನೇ ಸ್ಥಾನಕ್ಕೆ ಕುಸಿದ ಗೌತಮ್‌ ಅದಾನಿ

ನವದೆಹಲಿ; ಅದಾನಿ ಸಾಮ್ರಾಜ್ಯ ಪತನದತ್ತ ಸಾಗಿದೆ. ಹಿಂಡೆನ್‌ಬರ್ಗ್ ವರದಿ ಬಳಿಕ ಗೌತಮ್‌ ಅದಾನಿಗೆ ಹಿನ್ನಡೆ ಮೇಲೆ ಹಿನ್ನಡೆ ಆಗುತ್ತಿದೆ. ಇದೀಗ ಫೋರ್ಬ್ಸ್ ಶ್ರೀಮಂತರ ಪಟ್ಟಿ ಪ್ರಕಟವಾಗಿದೆ. ಅದರಲ್ಲಿ

Read more

ಎಂಟನೇ ತರಗತಿಗೇ ಓದು ಬಿಟ್ಟ ಇಂದೋರ್‌ ಯುವಕ ಈಗ ಆಪಲ್‌ ಡಾಕ್ಟರ್‌..!

ಬೆಂಗಳೂರು; ಹರೀಶ್‌ ಅಗರ್‌ವಾಲ್‌… ಇಂದೋರ್‌ನಲ್ಲಿ ಬಡ ಕುಟುಂಬದಲ್ಲಿ ಜನಿಸಿದವರು.. ತಂದೆ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರ ಬಡತನ ಎಷ್ಟಿತ್ತೆಂದರೆ ಮಗನನ್ನು ಓದಿಸೋದಕ್ಕೂ ಸಾಧ್ಯವಿರಲಿಲ್ಲ. ಹೀಗಾಗಿ ಹರೀಶ್‌ ಅಗರ್ವಾಲ್‌

Read more

ವಿಪ್ರೋ ಹೊಸ ಉದ್ಯೋಗಿಗಳ ಸಂಬಳ ಶೇ.50ರಷ್ಟು ಕಡಿತ

ಬೆಂಗಳೂರು; ವಿಪ್ರೊ ಸಂಸ್ಥೆ ತನ್ನ ಹೊಸ ಉದ್ಯೋಗಿಗಳ ವೇತನವನ್ನು ಶೇಕಡಾ 50ರಷ್ಟು ಕಡಿತ ಮಾಡಿ ತೀರ್ಮಾನ ತೆಗೆದುಕೊಂಡಿದೆ. ಇದು ಹೊಸ ಉದ್ಯೋಗಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಕಂಪನಿಯಲ್ಲಿ ಆರ್ಥಿಕ

Read more

ರಾಜ್ಯದಲ್ಲಿ 1 ಲಕ್ಷ ಕೋಟಿ ರೂ. ಹೂಡಿಕೆ; ಸಜ್ಜನ್‌ ಜಿಂದಾಲ್‌ ಘೋಷಣೆ

ಬೆಂಗಳೂರು; ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಇಂದಿನಿಂದ ಶುರುವಾಗಿದೆ. ಈ ಸಮಾವೇಶದಲ್ಲಿ ಪಾಲ್ಗೊಂಡಿರುವ ಜೆಎಸ್‌ಡಬ್ಲ್ಯೂ ಗ್ರೂಪ್‌ ಅಧ್ಯಕ್ಷ ಸಜ್ಜನ್‌ ಜಿಂದಾಲ್‌, ರಾಜ್ಯದಲ್ಲಿ ಮುಂದಿನ ಏಳು ವರ್ಷಗಳಲ್ಲಿ ಒಂದು

Read more

ಗುಂಡಿ ತಪ್ಪಿಸಲು ಹೋಗಿ ಬಿದ್ದ ಸ್ಕೂಟರ್‌; ಮಹಿಳೆ ಸ್ಥಿತಿ ಗಂಭೀರ

ಬೆಂಗಳೂರು; ರಸ್ತೆ ಗುಂಡಿ ತಪ್ಪಿಸಲು ಹೋಗಿ ಅಮ್ಮ, ಮಗಳು ಕೆಎಸ್‍ಆರ್‌ಟಿಸಿ ಬಸ್ ಚಕ್ರಕ್ಕೆ ಸಿಲುಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಘಟನೆಯಲ್ಲಿ ಅಮ್ಮ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

Read more